Slide
Slide
Slide
previous arrow
next arrow

ಮನುವಿಕಾಸ ಸೇವಾ ಸಂಸ್ಥೆಯಿಂದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

300x250 AD


ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಗಿವ್ ಇಂಡಿಯಾ ಸಹಯೋಗದಲ್ಲಿ ತಾಲೂಕಿನ ಯಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲೊಕೋಪಕರ್ಣ ವಿತರಿಸಿದರು.


ಯಡಳ್ಳಿ ಶಾಲೆಯ ಆಯ್ದ 20 ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಕಲಿಕಾ ಸಾಮಗ್ರಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶುಭಾ ಪೈ, ರಾಘವೇಂದ್ರ ಭಟ್, ಪವನ ಬೊಮ್ಮನಹಳ್ಳಿ ಮತ್ತು ಯಡಳ್ಳಿಯ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top